KAS MASTERMIND
описание
Karnataka and all state question with answer (Kannada)❤️ & English language YouTube channel https://www.youtube.com/@KASMASTERMIND-x5n Telegram id @MrRAJKUMAR02
23 137
подписчиков
Охват к подписчикам
4,6%
ERR
Реакции к просмотрам
0,21%
241 на 50 постов
Пересылки к просмотрам
0,34%
382
Постов в день
12,3
всего 304
Где отзываются чаще
доля реакций к просмотрам- 13 авг.ಪೊಲೀಸ್ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಯ ಸಿದ್ಧತೆ ತುಂಬಾ ವೇಗವಾಗಿ ನಡೆಯುತ್ತಿದೆ.. ನಿಮ್ಮ ತಯಾರಿಯೂ ಕೂಡ ಅದಕ್ಕೆ ತಕ್ಕಂತೆ ನಡೆಯಿರಿ.... CPC ಆಗುವವರು ಆಗಲಿ.. ಆಗದೆ ಇರುವವರು ಇನ್ನು ಹಠಕ್ಕೆ ಬಿದ್ದು ಆಳವಾಗಿ ಅಧ್ಯಯನ ಮಾಡಿ ಮುಂದೆ PSI ಇದೆ. ಯಾರಿಗೊತ್ತು ಇದೆ CPC ಗಳಿಂದಲೇ ಸೆಲ್ಯೂಟ್ ಮಾಡಿಸಿಕೊಳ್ಳುವ ತಾಕತ್ತು ನಿಮ್ಮ ಬಳಿ ಇರಬಹುದು... ಅದಕ್ಕೆ ಬೇಕಾಗಿರುವುದು ಸ್ವಾಭಿಮಾನ ಮತ್ತು ಹಠ. ....1,09%
- 14 авг.ಕೆಸಿಡಿಯಲ್ಲಿ ಬಂದು ಸೇರಬೇಕಾದ ಸ್ಥಳ ನಾನು ಇಲ್ಲೇ ಕಾಯುತ್ತಿರುತ್ತೇನೆ. ಇನ್ನೂ 10 ನಿಮಿಷದಲ್ಲಿ ನಾನು ಗ್ರೌಂಡಿನಲ್ಲಿ ಇರುತ್ತೇನೆ0,49%
- 13 авг.🏃♂️👮♂️ ಪೊಲೀಸ್ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಯ ಉಚಿತ ತರಬೇತಿ ನೀಡಲಾಗುತ್ತದೆ. 📅 ದಿನಾಂಕ: 14 ಆಗಸ್ಟ್ 2026 🕕 ಸಮಯ 6.00am 📍 ಸ್ಥಳ: KCD ಮೈದಾನ ದೈಹಿಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದು. 🏃♂️ ರನ್ನಿಂಗ್ 💪 ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ವಿಧಾನ 🎯 ದೈಹಿಕ ಪರೀಕ್ಷೆಗೆ ಅಗತ್ಯವಾದ ಸಂಪೂರ್ಣ ಮಾರ್ಗದರ್ಶನ ಆಸಕ್ತರು ತಪ್ಪದೇ ಭಾಗವಹಿಸಿ. ತರಬೇತಿ ಸಂಪೂರ್ಣ ಉಚಿತ. ಯಾರಿಗೆ ನಮ್ಮನ್ನು ಗುರುತು ಹಿಡಿಯಲು ಕಷ್ಟವಾಗುತ್ತದೆಯೋ ಅಂತವರು ನನಗೆ ಸಂದೇಶವನ್ನು ಕಳಿಸಿದರೆ ನಾನು ನಿಮಗೆ ನನ್ನ ಬಗ್ಗೆ ಮಾಹಿತಿಯನ್ನು ಕೊಡುತ್ತೇನೆ @MrRAJKUMAR02 KAS MASTERMIND ನಿಮ್ಮ ಯಶಸ್ಸಿನ ಜೊತೆ ಸದಾ…0,45%
- 15 авг.без подписи0,35%
- 14 авг.ಏಕೆ ಸುದ್ದಿಯಲ್ಲಿದೆ ❓ ಅಂತರರಾಷ್ಟ್ರೀಯ ಸೈದ್ಧಾಂತಿಕ ಭೌತಶಾಸ್ತ್ರ ಕೇಂದ್ರ (ICTP) ಪ್ರಕಟಿಸಿರುವ ಪ್ರತಿಷ್ಠಿತ '2026ರ ಡಿರಾಕ್ ಮೆಡಲ್' (Dirac Medal) ಪ್ರಶಸ್ತಿಗೆ ಸಂಬಂಧಿಸಿದ್ದಾಗಿದೆ. ಭಾರತದ ಖ್ಯಾತ ಸೈದ್ಧಾಂತಿಕ ಭೌತವಿಜ್ಞಾನಿ ಪ್ರೊ. ದೀಪಕ್ ಧರ್ ಸೇರಿದಂತೆ ನಾಲ್ಕು ವಿಜ್ಞಾನಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ✭ ಸುದ್ದಿಯಲ್ಲಿರಲು ಕಾರಣ: 2026ರ ಪ್ರತಿಷ್ಠಿತ 'ಡಿರಾಕ್ ಮೆಡಲ್' ಪ್ರಶಸ್ತಿಯನ್ನು ಭಾರತದ ಭೌತವಿಜ್ಞಾನಿ ಪ್ರೊ. ದೀಪಕ್ ಧರ್ ಅವರಿಗೆ ಜಂಟಿಯಾಗಿ ಘೋಷಿಸಲಾಗಿದೆ. ✭ ಸಾಧನೆಯ ಕ್ಷೇತ್ರ: 'ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್' (Statistical Mechanics - ಸಾಂಖ್ಯಿಕ ಬಲವಿಜ್ಞಾನ) ಮತ್ತು ಸಂಕೀರ್ಣ ಭೌತಿಕ ವ್ಯವಸ್ಥೆಗಳ (Complex Systems) ಅಧ್ಯಯನಕ್ಕೆ ನೀಡಿದ ಮಹತ್ತರ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ✭ ಪ್ರಶಸ್ತಿ ಪಡೆದ ಒಟ್ಟು ವಿಜ್ಞಾನಿಗಳು: 2026ರಲ್ಲಿ ಒಟ್ಟು ನಾಲ್ಕು ವಿಜ್ಞಾನಿಗಳು ಈ ಗೌರವವನ್ನು ಹಂಚಿಕೊಂಡಿದ್ದಾರೆ. • Deepak Dhar • Bernard Derrida • Marc Mezard • Haim Sompolinsky ✭ ದೀಪಕ್ ಧರ್ ಅವರ ಪ್ರಮುಖ ಸಂಶೋಧನೆ: ಇವರು ಅಭಿವೃದ್ಧಿಪಡಿಸಿದ 'ಸ್ಯಾಂಡ್ಪೈಲ್ ಮಾಡೆಲ್' (Sandpile Model - ಮರಳಿನ ರಾಶಿ ಮಾದರಿ) ಅತ್ಯಂತ ಪ್ರಸಿದ್ಧವಾಗಿದೆ. ✭ ನೀಡುವ ಸಂಸ್ಥೆ: ಇಟಲಿಯ ಟ್ರಿಯೆಸ್ಟೆಯಲ್ಲಿರುವ ICTP (International Centre for Theoretical Physics) Continue..0,35%
- 14 авг.ಇದು ಸುದ್ದಿಯಲ್ಲಿರುವುದಕ್ಕೆ ಕಾರಣ ❓ ಇದು ಭಾರತದ ಮೊದಲ ಖಾಸಗಿ (private/corporate) ಬ್ರ್ಯಾಂಡೆಡ್ ಟ್ರೇನ್. ಲಕ್ನೋ–ನ್ಯೂ ಡೆಲ್ಲಿ ತೇಜಸ್ ಎಕ್ಸ್ಪ್ರೆಸ್ಗೆ Sprite (Coca-Cola) ಬ್ರ್ಯಾಂಡಿಂಗ್ ಹಕ್ಕುಗಳನ್ನು ನೀಡಲಾಗಿದೆ. ✩ ಟ್ರೈನ್ ಅನ್ನು “Sprite Tejas Express” ಎಂದು ಸ್ಟೇಷನ್ಗಳಲ್ಲಿ ಘೋಷಿಸಲಾಗುತ್ತದೆ ಮತ್ತು ಕೆಲವು ಕೋಚ್ಗಳಿಗೆ vinyl wrapping ಮಾಡಲಾಗುತ್ತದೆ. ✩ ಇದು ಭಾರತದ ಮೊದಲ ಖಾಸಗಿ, ಬ್ರ್ಯಾಂಡೆಡ್ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ✩ ಮೊದಲ ತೇಜಸ್ ಎಕ್ಸ್ಪ್ರೆಸ್: ಭಾರತದ ಮೊದಲ ತೇಜಸ್ ಎಕ್ಸ್ಪ್ರೆಸ್ ರೈಲನ್ನು 2017ರಲ್ಲಿ ಮುಂಬೈ ಮತ್ತು ಕರ್ಮಾಲಿ (ಗೋವಾ) ನಡುವೆ ಪರಿಚಯಿಸಲಾಯಿತು. ✩ ಖಾಸಗಿ ನಿರ್ವಹಣೆ: ಲಕ್ನೋ-ನವದೆಹಲಿ ತೇಜಸ್ ಎಕ್ಸ್ಪ್ರೆಸ್ ಭಾರತದ ಮೊದಲ "ಖಾಸಗಿ ನಿರ್ವಹಣೆಯ" ರೈಲಾಗಿದ್ದು, ಇದನ್ನು ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ IRCTC (Indian Railway Catering and Tourism Corporation) ನಿರ್ವಹಿಸುತ್ತದೆ. ✩ ಭಾರತದ ಮೊದಲ private train → Lucknow–Delhi Tejas Express (IRCTC, 2019) ✩ ಭಾರತದ ಮೊದಲ branded private train → Sprite Tejas Express (2026)0,35%
- 14 авг.ಏಕೆ ಸುದ್ದಿಯಲ್ಲಿ ❓ ಆಗಸ್ಟ್ 12, 2026ರ ಇತ್ತೀಚಿನ ಬೆಳವಣಿಗೆಯಲ್ಲಿ CWMA ಕರ್ನಾಟಕಕ್ಕೆ ದಿನಕ್ಕೆ 12,000 ಕ್ಯೂಸೆಕ್ ನೀರನ್ನು 15 ದಿನಗಳ ಕಾಲ ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ. ಆದ್ದರಿಂದ ಪ್ರಸ್ತುತ ಸುದ್ದಿಯಲ್ಲಿ ಇರುವ ಪ್ರಮುಖ ಸಂಖ್ಯೆ 12,000 ಕ್ಯೂಸೆಕ್. ❗️ಕಾವೇರಿ ನದಿ ✯ ಉಗಮ: ತಲಕಾವೇರಿ, ಕೊಡಗು ಜಿಲ್ಲೆ, ಕರ್ನಾಟಕ ✯ ನದಿ: ಕಾವೇರಿ ✯ ಕೊನೆಗೆ: ಬಂಗಾಳ ಕೊಲ್ಲಿಗೆ ಸೇರುತ್ತದೆ ❗️ಕಾವೇರಿ ಜಲಾನಯನ ಪ್ರದೇಶ ಹೊಂದಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ✯ ಕರ್ನಾಟಕ,ತಮಿಳುನಾಡು,ಕೇರಳ,ಪುದುಚೇರಿ ಕಾವೇರಿ ವಿವಾದದಲ್ಲಿ ಪ್ರಮುಖವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ನೀರು ಹಂಚಿಕೆ ವಿಚಾರವೇ ಕೇಂದ್ರಬಿಂದುವಾಗಿದೆ. ❗️ಪ್ರಮುಖ ಜಲಾಶಯಗಳು ✬ ಕರ್ನಾಟಕ:- ಕೃಷ್ಣರಾಜ ಸಾಗರ — KRS ಕಬಿನಿ ಹಾರಂಗಿ ಹೇಮಾವತಿ ❗️ತಮಿಳುನಾಡು ಮೆಟ್ಟೂರು ಕೆಳ ಭವಾನಿ ಅಮರಾವತಿ ಕೇಂದ್ರ ಸರ್ಕಾರವು 1 ಜೂನ್ 2018ರಂದು Cauvery Water Management Scheme ಅಧಿಸೂಚನೆ ಹೊರಡಿಸಿ CWMA ಮತ್ತು CWRC ರಚಿಸಿತು. ಇವು ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಕಾವೇರಿ ನ್ಯಾಯಮಂಡಳಿ ತೀರ್ಪನ್ನು ಜಾರಿಗೆ ತರಲು ಪ್ರಮುಖ ಸಂಸ್ಥೆಗಳಾಗಿವೆ. Continue...0,34%
- 15 авг.без подписи0,30%
- 14 авг.ಏಕೆ ಸುದ್ದಿಯಲ್ಲಿದೆ ❓ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಗ್ರಾಮೀಣ ಜ್ಞಾನ ಸೇತು' (Grameen Gyan Setu / Gramin Gyan Setu) ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ✯ ಉದ್ದೇಶ: ಗ್ರಾಮೀಣ ಭಾಗದ ಪ್ರತಿ ಹಳ್ಳಿಯಲ್ಲೂ ಗ್ರಂಥಾಲಯಗಳನ್ನು ಸ್ಥಾಪಿಸುವುದು ಮತ್ತು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ✯ ಪ್ರಾಯೋಗಿಕ ಅನುಷ್ಠಾನ: ಈ ಯೋಜನೆಯನ್ನು ಮೊದಲಿಗೆ ಗುಜರಾತ್ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ (ಅಮಿತ್ ಶಾ ಅವರ ಸಂಸದೀಯ ಕ್ಷೇತ್ರ) ಜಾರಿಗೆ ತರಲಾಗುತ್ತಿದೆ. ✯ ನೆಟ್ವರ್ಕ್ ಸಂಪರ್ಕ: ಈಗಾಗಲೇ ಸುಮಾರು 752 ಗ್ರಂಥಾಲಯಗಳನ್ನು ಈ 'ಗ್ರಾಮೀಣ ಜ್ಞಾನ ಸೇತು' ಆಪ್ಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ. ✯ ರಾಷ್ಟ್ರೀಯ ಗ್ರಂಥಾಲಯ ದಿನ (National Library Day): ಈ ಆಪ್ ಅನ್ನು ಆಗಸ್ಟ್ 12 ರಂದು ಬಿಡುಗಡೆ ಮಾಡಲಾಗಿದ್ದು, ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 12 ರಂದು 'ರಾಷ್ಟ್ರೀಯ ಗ್ರಂಥಾಲಯ ದಿನ'ವನ್ನಾಗಿ ಆಚರಿಸಲಾಗುತ್ತದೆ. ✯ ಎಸ್.ಆರ್. ರಂಗನಾಥನ್ (S.R. Ranganathan): ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ (Father of Library Science in India) ಎಂದು ಕರೆಯಲ್ಪಡುವ ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ನೆನಪಿಗಾಗಿ ಆಗಸ್ಟ್ 12 ಅನ್ನು ಗ್ರಂಥಾಲಯ ದಿನವನ್ನಾಗಿ ಆಚರಿಸಲಾಗುತ್ತದೆ0,25%
- 14 авг.8:30 ನಿಮಿಷಕ್ಕೆ ವಿಡಿಯೋನಲ್ಲಿ ಅಪ್ಲೋಡ್ ಮಾಡಲಾಗುವುದು https://www.youtube.com/@KASMASTERMIND-x5n0,24%
- 14 авг.ಏಕೆ ಸುದ್ದಿಯಲ್ಲಿದೆ ❓ ಭಾರತ ಸರ್ಕಾರವು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ (PMGKAY) ಅಡಿಯಲ್ಲಿ ಆಹಾರ ಸಬ್ಸಿಡಿ ನೀಡಲು 'ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ' (CBDC - Central Bank Digital Currency) ಆಧಾರಿತ ನೇರ ನಗದು ವರ್ಗಾವಣೆ (DBT) ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ ಮತ್ತು ದಾದ್ರಾ ಮತ್ತು ನಗರ ಹವೇಲಿ ಈ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುತ್ತಿರುವ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶಗಳಾಗಲಿವೆ. ✭ ಹೊಸ ತಂತ್ರಜ್ಞಾನ: ಸಾಂಪ್ರದಾಯಿಕ ಬ್ಯಾಂಕ್ ಖಾತೆ ವರ್ಗಾವಣೆಯ ಬದಲಿಗೆ ಫಲಾನುಭವಿಗಳ CBDC ವಾಲೆಟ್ಗಳಿಗೆ (Wallets) ನೇರವಾಗಿ ಡಿಜಿಟಲ್ ರೂಪಾಯಿ (Digital Rupee) ಟೋಕನ್ಗಳನ್ನು ಜಮಾ ಮಾಡಲಾಗುತ್ತದೆ. ✭ ಪ್ರೋಗ್ರಾಮೆಬಲ್ ಟೋಕನ್ : ಈ ಡಿಜಿಟಲ್ ರೂಪಾಯಿಯ ಪ್ರಮುಖ ವಿಶೇಷತೆಯೆಂದರೆ ಇದು 'ಪ್ರೋಗ್ರಾಮೆಬಲ್' ಆಗಿರುತ್ತದೆ.ಅಂದರೆ,ಸರ್ಕಾರ ನೀಡುವ ಈ ಹಣವನ್ನು ಫಲಾನುಭವಿಗಳು ಕೇವಲ ನಿಯೋಜಿತ ಆಹಾರ ಧಾನ್ಯಗಳನ್ನು(ಗೋಧಿ,ಅಕ್ಕಿ ಇತ್ಯಾದಿ) ಖರೀದಿಸಲು ಮಾತ್ರ ಬಳಸಬಹುದು, ✭ CBDC ಎಂದರೇನು?: Central Bank Digital Currency. ಇದು ಭಾರತದ ಕೇಂದ್ರೀಯ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡುವ ಸಾರ್ವಭೌಮ ಡಿಜಿಟಲ್ ಕರೆನ್ಸಿಯಾಗಿದೆ. ಇದನ್ನು 'ಇ-ರುಪಾಯಿ' (e₹ - Digital Rupee) ಎಂದು ಕರೆಯಲಾಗುತ್ತದೆ0,23%
- 14 авг.✭ ಭಾರತದ ಮೈಲಿಗಲ್ಲು: ಪ್ರೊ. ದೀಪಕ್ ಧರ್ ಅವರು ಈ ಪ್ರಶಸ್ತಿ ಪಡೆಯುತ್ತಿರುವ ಎರಡನೇ ಭಾರತೀಯ ವಿಜ್ಞಾನಿಯಾಗಿದ್ದಾರೆ. (2012ರಲ್ಲಿ ಭೌತವಿಜ್ಞಾನಿ ಅಶೋಕ್ ಸೇನ್ ಅವರು ಮೊದಲ ಬಾರಿಗೆ ಈ ಪ್ರಶಸ್ತಿ ಪಡೆದಿದ್ದರು). ✭ ನೊಬೆಲ್ ವಿನಾಯಿತಿ ನಿಯಮ (Nobel Exclusion Rule): ಈ ಪ್ರಶಸ್ತಿಯನ್ನು ಈಗಾಗಲೇ ನೊಬೆಲ್ ಪ್ರಶಸ್ತಿ, ಫೀಲ್ಡ್ಸ್ ಮೆಡಲ್ ಅಥವಾ ವುಲ್ಫ್ ಪ್ರಶಸ್ತಿ ಪಡೆದವರಿಗೆ ನೀಡುವುದಿಲ್ಲ. ಆದರೆ, ಈ ಪ್ರಶಸ್ತಿ ಪಡೆದ ಹಲವರು ಮುಂದೆ ನೊಬೆಲ್ ಪ್ರಶಸ್ತಿ ಪಡೆದ ಇತಿಹಾಸವಿದೆ. ✭ ಇತರ ಪ್ರಶಸ್ತಿಗಳು: ದೀಪಕ್ ಧರ್ ಅವರಿಗೆ ಈ ಹಿಂದೆ ಬೋಲ್ಟ್ಜ್ಮನ್ ಪದಕ (2022) ಮತ್ತು ಭಾರತ ಸರ್ಕಾರದ ಪದ್ಮಭೂಷಣ (2023) ಪ್ರಶಸ್ತಿಗಳು ಲಭಿಸಿವೆ.0,23%