ಸ್ಪರ್ಧಾ ಶಿಕ್ಷಣ 🌍📚
Статистика- Последний пост
- 12 авг.
- Последнее чтение
- 15 авг.
- Постов за неделю
- 1
- Всего постов
- 20
- Тип
- открытый
- Язык
- kn
- Категория
- Новости и СМИ (по похожим)
- В каталоге с
- 15 авг.
- 1/24сутки в ленте
- 560
- 1/48двое суток
- 641
- 1/72трое суток
- 692
Оценка по просмотрам недавних постов: пост набирает почти всё за первые сутки.
Посты
ಶಿಕ್ಷಕರ ನ್ಯೂ ನೇಮಕಾತಿ: ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ.!! ⚫ ಅರ್ಜಿ ಸಲ್ಲಿಸುವ ಅವಧಿ: 18-08-2026 ರಿಂದ 07-09-2026 ರ ವರೆಗೆ ⚫ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: 2026 ಅಕ್ಟೋಬರ್-05 ರಿಂದ ಆರಂಭ (ಜಿಲ್ಲಾವಾರು ಬೇರೆ ಬೇರೆ ದಿನಾಂಕ) ⚫ ಜಿಲ್ಲಾವಾರು Notification ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://erajyapatra.karnataka.gov.in/(S(opczidrprdv4yhn2gn1d3ayc))/RecentUploads.aspx?Category=6
https://www.youtube.com/live/JykjwglGn5k?si=QwRJ0OPorSucpIkA
без подписи
Kindly use the link below to register https://forms.gle/JVFvJNWnCAzWXvsD6
без подписи
без подписи
без подписи
без подписи
KK - CPC Notification.
https://www.instagram.com/spardha_shikshana?igsh=b2ZqbDJoM29vd2ls
✨ ಹೊಸದಾಗಿ ನಿಮ್ಮ ಮುಂದೆ ಸ್ಪರ್ಧಾ ಶಿಕ್ಷಣ 📚 🎯 ಹೊಸ ಮಾಹಿತಿ, Daily GK & Current Affairs ಜೊತೆ 🚀 PSI | KAS | SSC | Banking Updates ❤️ ನಮ್ಮ ಪೇಜ್ Follow ಮಾಡಿ & Support ಮಾಡಿ 📲 [Instagram Page - SpardhaShikshana] (https://www.instagram.com/spardha_shikshana?igsh=b2ZqbDJoM29vd2ls&utm_source=chatgpt.com)
без подписи
"ಪ್ರಾಮಾಣಿಕವಾಗಿ ಹೇಳಬೇಕೆಂದರೆ, 'ಮೋಟಿವೇಶನ್' (ಪ್ರೇರಣೆ) ಎಂಬುದು ನನ್ನ ಪಾಲಿಗೆ ಅತಿ ಹೆಚ್ಚು ಪ್ರಚಲಿತದಲ್ಲಿರುವ ಸಾಮಾನ್ಯ ಪದವಷ್ಟೇ. ನೀವು ಯಾವುದೋ ಒಂದು ಉಲ್ಲೇಖವನ್ನು (Quote) ಓದುತ್ತೀರಿ ಅಥವಾ ಒಂದು ವಿಡಿಯೋ ನೋಡುತ್ತೀರಿ, ಆಗ ಕೆಲವು ನಿಮಿಷಗಳ ಕಾಲ ನಿಮಗೆ ಸ್ಫೂರ್ತಿ ಸಿಗುತ್ತದೆ, ಆದರೆ ಅದು ಅಷ್ಟೇ ಬೇಗ ಮಾಸಿಹೋಗುತ್ತದೆ. ಆದರೆ ನನ್ನನ್ನು ನಿರಂತರವಾಗಿ ಮುನ್ನಡೆಸುತ್ತಿರುವುದು ಮಾತ್ರ ನನ್ನ ಶಿಸ್ತು (Discipline)."
"ಹಣವು ವೇಗವನ್ನು ಪ್ರೀತಿಸುತ್ತದೆ" "ಒಂದು ಆಲೋಚನೆ ಬಂದ ಕ್ಷಣದಿಂದ ಅದನ್ನು ಕಾರ್ಯರೂಪಕ್ಕೆ ತರುವ ನಡುವಿನ ಸಮಯವನ್ನು ಕಡಿಮೆ ಮಾಡಿ. ಕಾಲಹರಣ ಮಾಡುವವರನ್ನು ಬಡತನ ಇಷ್ಟಪಡುತ್ತದೆ." 🌿ಅವಕಾಶಗಳ ನಷ್ಟ: ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳದಿದ್ದರೆ, ನಮಗೆ ಸಿಗಬೇಕಾದ ಅವಕಾಶಗಳು ಮತ್ತೊಬ್ಬರ ಪಾಲಾಗುತ್ತವೆ. ಹಣ ಮತ್ತು ಅವಕಾಶ ಎರಡೂ ಸದಾ ಕ್ರಿಯಾಶೀಲರಾಗಿರುವವರನ್ನು ಅಪ್ಪಿಕೊಳ್ಳುತ್ತವೆ. 🌿 ಸರಿಯಾದ ಸಮಯಕ್ಕಾಗಿ ಕಾಯಬೇಡಿ: "Perfect Time" ಎಂಬುದು ಎಂದಿಗೂ ಬರುವುದಿಲ್ಲ. ಈಗಿರುವ ಸಮಯವೇ ಶ್ರೇಷ್ಠವಾದುದು. ಕಾಯುತ್ತಾ ಕುಳಿತರೆ ದಿವಾಳಿಯಾಗುವುದು ಗ್ಯಾರಂಟಿ. 🌿 ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ: "ನಾಳೆ ಮಾಡೋಣ'' ಎಂಬ ಮನೋಭಾವವೇ ಪ್ರಗತಿಯ ದೊಡ್ಡ ಶತ್ರು. ಕೆಲಸವನ್ನು ಮುಂದೂಡಿದಷ್ಟೂ ಆ ಕೆಲಸದ ಮೇಲಿನ ಉತ್ಸಾಹ ಕಡಿಮೆಯಾಗಿ, ಕೊನೆಗೆ ಅದು ಅರ್ಧಕ್ಕೆ ನಿಂತುಹೋಗುತ್ತದೆ. 🌿 ಆಲಸ್ಯವನ್ನು ಸೋಲಿಸಿ: ಯಶಸ್ವಿ ವ್ಯಕ್ತಿಗಳು ಆಲಸ್ಯ ಅಥವಾ ಮುಂದೂಡುವಿಕೆಯನ್ನು ಬದಿಗಿಟ್ಟು ಕೆಲಸ ಮಾಡುತ್ತಾರೆ. ಆಲೋಚನೆಗಳು ಕೇವಲ ತಲೆಯಲ್ಲಿ ಕೊಳೆಯುವ ಬದಲು, ಅವುಗಳನ್ನು ಆಚರಣೆಗೆ ತರುತ್ತಾರೆ. 🌿 ಕಾಲವೇ ಸಂಪತ್ತು: ಶ್ರೀಮಂತರು ಸಮಯವನ್ನು ಹೂಡಿಕೆ(Investment) ಎಂದು ನೋಡಿದರೆ, ಬಡವರು ಅದನ್ನು ಕೇವಲ ಕಳೆಯಬೇಕಾದ ವಸ್ತು ಎಂದು ನೋಡುತ್ತಾರೆ. ಯೋಚನೆ ಮಾಡುವುದನ್ನು ನಿಲ್ಲಿಸಿ, ಕೆಲಸ ಮಾಡಲು ಆರಂಭಿಸಿ.
ಬೆಳಗಿನ ಶುಭೋದಯ 💐
ನಮ್ಮ Instagram page ಗೆ support ಮಾಡಿ ❤️ Daily GK questions, posters, motivation & useful content ಬರುತ್ತೆ 🤝 Instagram Page 🔗 ಇನ್ನೂ follow ಮಾಡಿಲ್ಲ ಅಂದ್ರೆ ಬೇಗ follow ಮಾಡಿ 🔥 ನಿಮ್ಮ support ನನಗೆ ತುಂಬಾ ಮುಖ್ಯ 🙌
без подписи
без подписи
🔥 ತಮಿಳುನಾಡಿನ ರಾಜಕೀಯಕ್ಕೆ ಹೊಸ ಅಧ್ಯಾಯ ಬರೆಯಲು ಸಜ್ಜಾದ ದಳಪತಿ! ಜನರ ನಂಬಿಕೆ, ಯುವಕರ ಶಕ್ತಿ, ಹೊಸ ಕನಸುಗಳ ಜೊತೆ ವಿಜಯ್ ಅವರ ರಾಜಕೀಯ ಪಯಣ ಆರಂಭ… ✨🚩
ಬೆಳಗಿನ ಶುಭೋದಯ ❤️💐