tgindex
🖊️ 𝐏𝐎𝐖𝐄𝐑 𝐎𝐅 𝐊𝐍𝐎𝐖𝐋𝐄𝐃𝐆𝐄 ✍️

🖊️ 𝐏𝐎𝐖𝐄𝐑 𝐎𝐅 𝐊𝐍𝐎𝐖𝐋𝐄𝐃𝐆𝐄 ✍️

Статистика

SDA FDA KAS PSI PC PDO. All Old Question Papers Available here... Any Queries DM here @amitjiragal_official Kindly join. And share this channel 🫱🏻‍🫲🏼🫱🏻‍🫲🏼🫱🏻‍🫲🏼

Последний пост
13 авг.
Последнее чтение
13 авг.
Постов за неделю
1
Всего постов
23
Тип
открытый
Язык
kn
В каталоге с
13 авг.
Подписчики
13 293
−6 за 1 дн.
Сутки
0
0,00%
Неделя
 
Месяц
 
Просмотров на пост
5 474
23 постов
Вовлечённость
41,2%
к подписчикам
Постов в день
0,1
всего 23
Упоминаний
0
каналов
Охват размещения
оценка
1/24сутки в ленте
735
1/48двое суток
842
1/72трое суток
908

Оценка по просмотрам недавних постов: пост набирает почти всё за первые сутки.

Посты

  • If Anybody wants VAO Notes in Properly send msg to this @Sahana0582

  • 5 авг.2 5557

    без подписи

  • 5 авг.2 54867

    CPC CIVIL NHK OFFICIAL KEY ANSWERS ANNOUNCED

  • 2 авг.3 552416

    ✅ ಇಂದು ನಡೆದ Civil PC (HK) Question Paper (02/08/2026)

  • 2 авг.3 849219

    ✅ ಇಂದು ನಡೆದ Civil Police Constable ಪ್ರಶ್ನೆ ಪತ್ರಿಕೆ.....

  • 24 июл.5 2588

    ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸಲು ಅಧ್ಯಕ್ಷೆ ದ್ರೌಪದಿ ಮುರ್ಮು ಉತ್ತರ ಮ್ಯಾಸಿಡೋನಿಯಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ನೀತಿ ಆಯೋಗ: ಸರ್ಕಾರದ ನೀತಿ ಚಿಂತಕರ ಚಾವಡಿಯ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅನುರಾಗ್ ಜೈನ್ ಅವರನ್ನು ನೇಮಿಸಲಾಗಿದೆ. ಯುಸಿಸಿ ಅಂಗೀಕಾರ: ಉತ್ತರಾಖಂಡ, ಗುಜರಾತ್ ಮತ್ತು ಅಸ್ಸಾಂ ನಂತರ ಮಧ್ಯಪ್ರದೇಶವು ತನ್ನ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸಿದೆ. ಈ ಕಾನೂನು ಮದುವೆ ಮತ್ತು ಲಿವ್-ಇನ್ ಸಂಬಂಧಗಳ ಕಡ್ಡಾಯ ನೋಂದಣಿಯನ್ನು ತರುತ್ತದೆ. ಭಾರತದ ಮೊದಲ ತ್ರಿ-ಸೇನಾ ಮಹಿಳಾ ಸಿಬ್ಬಂದಿ ಒಳಗೊಂಡ 'ಐಎಎಸ್ವಿ ತ್ರಿವೇಣಿ' (IASV Triveni) ನೌಕೆಯು 314 ದಿನಗಳಲ್ಲಿ 25,500 ನಾಟಿಕಲ್ ಮೈಲುಗಳ ಜಾಗತಿಕ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಿ ಮುಂಬೈಗೆ ಮರಳಿದೆ. ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಿಸಿದ ಜಲದೀಪದೊಳಗಿನ ಜಲಗಾಲಿ ನಿರೋಧಕ ಯುದ್ಧನೌಕೆ 'ಐಎನ್‌ಎಸ್ ಮಾಲ್ವನ್' (INS Malvan) ಅನ್ನು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.

  • 13 июл.6 22879

    ಸೌರವ್ ಗಂಗೂಲಿ (ಭಾರತ), ಅಂಜುಮ್ ಚೋಪ್ರಾ (ಭಾರತ), ಮತ್ತು ಕೆವಿನ್ ಪೀಟರ್ಸನ್ (ಇಂಗ್ಲೆಂಡ್) ಅವರನ್ನು 2026 ರ ವರ್ಗವಾಗಿ ಐಸಿಸಿ ಹಾಲ್ ಆಫ್ ಫೇಮ್‌ಗೆ ( ICC Hall of Fame as the Class of 2026) ಅಧಿಕೃತವಾಗಿ ಸೇರಿಸಲಾಯಿತು. ಎಡಿನ್‌ಬರ್ಗ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಮೂವರನ್ನು ಸನ್ಮಾನಿಸಲಾಯಿತು, ಇದರಿಂದಾಗಿ ಕ್ರಿಕೆಟ್‌ನ ಅತ್ಯಂತ ವಿಶೇಷ ಕ್ಲಬ್‌ನಲ್ಲಿ ಒಟ್ಟು ಸಾರ್ವಕಾಲಿಕ ಸದಸ್ಯರ ಸಂಖ್ಯೆ 125 ಕ್ಕೆ ಏರಿತು. Sourav Ganguly (India), Anjum Chopra (India), and Kevin Pietersen (England) were officially inducted into the ICC Hall of Fame as the Class of 2026. The trio was honored at a special ceremony in Edinburgh, bringing the total number of all-time members in cricket's most exclusive club to 125.

  • 27 июн.7 1032061

    🔥ಕರ್ನಾಟಕದ ಏಕೀಕರಣದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು🔥 ✍️ಇಂಪಾರ್ಟೆಂಟ್✍️ 👇👇👇👇👇👇👇👇👇👇 1) ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( KAS-1999) 👉 ಕಲ್ಯಾಣಸ್ವಾಮಿ 2) ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( KAS1999) 👉 ಧಾರವಾಡ 3) ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ? 👉 ಅಂಕೋಲಾ 4) ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( KAS-1999) 👉 ಉಪ್ಪಿನ ಸತ್ಯಾಗ್ರಹ 5) ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( KAS-1999) 👉 1947ರಲ್ಲಿ 6)19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( KAS-1999) 👉 ನವೆಂಬರ್ 1, 1956 7)1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( KAS-2005) 👉 ಮುಂಬೈ 8) ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು ಎಕರೆಯಲಾಗಿದೆ, ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( KAS-2002) 👉 ಅಖಿಲ ಭಾರತ ಸಾಮಾಜಿಕ ಸಮ್ಮೇಳನ 9) ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( KAS-2015) 👉 21ಬಂದೂಕು ಸಲಾಮಿನ ರಾಜ್ಯ 10)1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( KAS-2017) 👉 ಗಂಗಾಧರರಾವ್ ದೇಶಪಾಂಡೆ 11) ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( KAS-2017) 👉 ಮೈಲಾರ ಮಹದೇವಪ್ಪ 12) ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು? 👉 ವೆಸ್ಲಿಯನ್ 13) ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( KAS-2017) 👉 ಸಂಗೊಳ್ಳಿ ರಾಯಣ್ಣ 14) ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( KAS-2017) 👉 ಮಿಲ್ಲರ್ ಸಮಿತಿ 15) 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು? ( KAS-2017) 👉 ಅಧ್ಯಕ್ಷರು= ಫಜಲ್ ಅಲಿ, ಸದಸ್ಯರು= H,N,ಕುಂಜರು, ಕೆ, ಎಂ, ಪನಿಕರ್ 16)1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( KAS-2017) 👉 ಸರ್ ಎಂ ವಿಶ್ವೇಶ್ವರಯ್ಯ 17) ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( PSI-2018) 👉 ಫಜಲ್ ಅಲಿ ಸಮಿತಿ 18) ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( PSI/ RSI-2014.2016) 👉 ಹೆನ್ರಿ ಇರ್ವಿನ್ 19) ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( PSI-2015) 👉 ಕುವೆಂಪು 20) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( PSI-2015) 👉 ಜಾನ್ ವೀಡ 21) ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( PSI-2014) 👉 ಮಂಗಳೂರು ಸಮಾಚಾರ 22) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( PSI-2014) 👉 ಚಿಕ್ಕಬಳ್ಳಾಪುರ 23) ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( PSI-2014) 👉 ಬೆಳಗಾವಿ-1924ರಲ್ಲಿ 24) ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( PSI-2018) 👉 ಎನ್ ಎಸ್ ಹರ್ಡೆಕರ್ 25) ಮೈಸೂರು ಚಲೋ ಚಳುವಳಿ ನಡೆದ ವರ್ಷ? ( PSI-2013) 👉 1947 26) ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( PSI-2009) 👉 ಎಂ ರಾಮಮೂರ್ತಿ 27) ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( PSI-2009) 👉 ನವರಾತ್ರಿ 28) ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( PSI-2009) 👉 4ನೇ ಶ್ರೀ ಕೃಷ್ಣರಾಜಒಡೆಯ 29) ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ? ( PSI-2009) 👉 ಮಂಡ್ಯ 30) ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ?( PSI-2007) 👉 1927 31) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( PSI-2006) 👉 ಶಿರಾ 32) ಕರ್ನಾಟಕ ದಂಡಿ ಎಂದು ಕರೆಯುವರು? ( PSI-2006) 👉 ಅಂಕೋಲಾ 33) ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( PSI-2005) 👉 ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ 34) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( PSI-2005) 👉 ಹುಯಿಗೋಳ್ ನಾರಾಯಣರಾವ್ 35) ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( PSI-2002) 👉 1948 ಸಪ್ಟಂಬರ್ 36) ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ? ( PSI-2002) 👉 ನಂದಗಡ 37)1924ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು? ( PSI 2000) 👉 ಮಹಾತ್ಮ ಗಾಂಧೀಜಿ 38) ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಸ್ಥಳ? ( PSI-2000) 👉 ಕಿತ್ತೂರು.

  • 20 апр.8 4501612

    2026 ರ ಏಪ್ರಿಲ್ 18 ರಂದು ಒಡಿಶಾದ ಭುವನೇಶ್ವರದಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ 61ನೇ ಆವೃತ್ತಿಯಲ್ಲಿ ಗೋವಾದ ಸಾಧ್ವಿ ಸತೀಶ್ ಸೈಲ್ ಅವರು 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ( Femina Miss India World) 2026' ಕಿರೀಟವನ್ನು ಮುಡಿಗೇರಿಸಿಕೊಂಡರು. ಈ ಪ್ರಶಸ್ತಿಯನ್ನು ಗೆದ್ದ ಗೋವಾದ ಮೊದಲ ಪ್ರತಿನಿಧಿ ಇವರಾಗಿದ್ದು, 2027 ರಲ್ಲಿ ನಡೆಯಲಿರುವ 74ನೇ ವಿಶ್ವ ಸುಂದರಿ (Miss World) ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

  • 20 апр.7 82892

    12ನೇ ಶತಮಾನದ ವಚನಕಾರ, ದಾರ್ಶನಿಕ, ಸಮಾಜ ಸುಧಾರಕ ಮತ್ತು ಕ್ರಾಂತಿಕಾರಿ ಕವಿಯಾಗಿರುವ ಬಸವಣ್ಣನವರು ಭಾರತೀಯ ಇತಿಹಾಸದ ಧೀಮಂತ ವ್ಯಕ್ತಿತ್ವ. ಇವರು ಕರ್ನಾಟಕದ ಆಧ್ಯಾತ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ತಂದವರು. ಕಲ್ಯಾಣದ ಕಲಚೂರಿ ವಂಶದ ಅರಸ ಬಿಜ್ಜಳದೇವನ (ಬಿಜ್ಜಳ II) ಆಸ್ಥಾನದಲ್ಲಿ ಇವರು ಭಂಡಾರಿಯಾಗಿ (ಹಣಕಾಸು ಮಂತ್ರಿ) ಸೇವೆ ಸಲ್ಲಿಸಿದ್ದರು. ವಿಶ್ವದ ಮೊಟ್ಟಮೊದಲ ಆಧ್ಯಾತ್ಮಿಕ ಸಂಸತ್ತು ಎನಿಸಿಕೊಂಡ 'ಅನುಭವ ಮಂಟಪ'ವನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರಾದ ಇವರು, ವೈಯಕ್ತಿಕ ಭಕ್ತಿ ಮತ್ತು ಸಾಮಾಜಿಕ ಸಮಾನತೆಗೆ ಹೆಚ್ಚಿನ ಒತ್ತು ನೀಡಿದವರು. ಬಸವಣ್ಣ ಅವರ ವಚನಗಳ ಅಂಕಿತನಾಮ: 'ಕೂಡಲಸಂಗಮದೇವ'. ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದ ರಾಜ್ಯದ ಅಧಿಕೃತ ಸಾಂಸ್ಕೃತಿಕ ರಾಯಭಾರಿ: ಬಸವಣ್ಣನವರು.

  • 20 апр.5 99637

    без подписи

  • 20 апр.6 36235

    без подписи

  • 17 апр.7 498149

    ಕರ್ನಾಟಕ ಸರ್ಕಾರವು ನೀಡುವ ಅತ್ಯುನ್ನತ ಸಾಹಿತ್ಯ ಗೌರವವಾದ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದ್ದು, ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಫಲಕ ಮತ್ತು ಶಾಲನ್ನು ಒಳಗೊಂಡಿದೆ. ಪಂಪ ಪ್ರಶಸ್ತಿಯನ್ನು ಮೊಟ್ಟಮೊದಲ ಬಾರಿಗೆ ಪಡೆದವರು - ರಾಷ್ಟ್ರಕವಿ ಕುವೆಂಪು (1987).

  • 17 апр.6 65512

    без подписи

  • 17 апр.6 74312

    без подписи

  • 17 апр.6 530212

    IMPORTANT ASIAN GROUPING/Organisations(Updated Maps) ☑️ ASEAN ( Association of South-East Asian Nations)- Formed in 1967 🏢 Headquarters: Jakarta, Indonesia 👥 Founding Members (5): • Indonesia • Malaysia • Philippines • Singapore • Thailand 📊 Current Members (11 ): (+ Brunei, Vietnam, Laos, Myanmar, Cambodia) Timor-Leste joined as the 11th member in October 2025. ☑️ BIMSTEC- Established in 1997 in Bangkok. 🏢 Headquarters: Dhaka, Bangladesh 👥 Founding Members (4): • Bangladesh • India • Sri Lanka • Thailand 📊 Current Members (7): (+ Myanmar, Nepal, Bhutan) ☑️ SCO- It was created in 2001. 🏢 Headquarters: Beijing, China 👥 Founding Members (6): • China • Russia • Kazakhstan • Kyrgyzstan • Tajikistan • Uzbekistan 📊 Current Members (10): (+ India, Pakistan, Iran, Belarus) ☑️ SAARC- Established on 8 December 1985. 🏢 Headquarters: Kathmandu, Nepal 👥 Founding Members (7): • India • Pakistan • Bangladesh • Sri Lanka • Nepal • Bhutan • Maldives 📊 Current Members (8): (+ Afghanistan – joined 2007)

  • 17 апр.4 5254

    ಐಟಿ ಸೇವಾ ಕಂಪನಿಯಾದ Infosys ವಿಶ್ವದ ನಂಬರ್ 1 ಟೆನಿಸ್ ಆಟಗಾರ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ (Carlos Alcaraz) ಅವರನ್ನು ತನ್ನ ಜಾಗತಿಕ ಬ್ರ್ಯಾಂಡ್ ರಾಯಭಾರಿಯನ್ನಾಗಿ (Global Brand Ambassador) ನೇಮಿಸಿಕೊಂಡಿದೆ.

  • 9 апр.5 48317

    ಏಪ್ರಿಲ್ 6, 2026 ರಂದು, ತಮಿಳುನಾಡಿನ ಕಲ್ಪಕಂನಲ್ಲಿ ಭಾರತದ ಮೊದಲ ಸ್ವದೇಶಿ ನಿರ್ಮಿತ 500 ಮೆಗಾವ್ಯಾಟ್ ಎಲೆಕ್ಟ್ರಿಕ್ (MWe) ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR), ಯಶಸ್ವಿಯಾಗಿ ಮೊದಲ ಬಾರಿಗೆ ಕ್ರಿಟಿಕಾಲಿಟಿ (criticality) ಸಾಧಿಸಿತು. ಇದು ನಿಯಂತ್ರಿತ ಪರಮಾಣು ವಿಘಟನೆಯ ಸರಣಿ ಕ್ರಿಯೆಯ ಪ್ರಾರಂಭವನ್ನು ಸೂಚಿಸುತ್ತದೆ.

  • 8 апр.5 62725

    без подписи

  • 8 апр.5 852319

    без подписи